Skip to content

Jio Kannada News

Kannada News

banner-promo-full-green
Primary Menu
  • HOME
  • ಕ್ರಿಕೆಟ್
  • ರಾಜ್ಯ
  • ದೇಶ
  • ಆರೋಗ್ಯ
  • ಸಿನಿಮಾ
  • ಉದ್ಯೋಗ
  • ಕ್ರೈಮ್
  • ಆಟೋಮೊಬೈಲ್
  • ಟೆಕ್
  • Contact Us
Light/Dark Button
Wtach Live
  • Home
  • ಕ್ರಿಕೆಟ್
  • ಭಾರತ ಟೆಸ್ಟ್ ತಂಡ ಪ್ರಕಟ: ಮೂವರು ಕನ್ನಡಿಗರು ಆಯ್ಕೆ
  • ಕ್ರಿಕೆಟ್

ಭಾರತ ಟೆಸ್ಟ್ ತಂಡ ಪ್ರಕಟ: ಮೂವರು ಕನ್ನಡಿಗರು ಆಯ್ಕೆ

Jiokannadanews Posted on 1 week ago 1 minute read
India Test Squad Announced: Three Kannadigas Selected

Team India

ಶ್ರೀಲಂಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಗಾಗಿ ಟೀಮ್ ಇಂಡಿಯಾವನ್ನು ಪ್ರಕಟಿಸಲಾಗಿದೆ. 15 ಸದಸ್ಯರ ಭಾರತ ತಂಡಕ್ಕೆ ಶುಭ್​ಮನ್ ಗಿಲ್ ನಾಯಕನಾದರೆ, ಕನ್ನಡಿಗ ಕೆ.ಎಲ್. ರಾಹುಲ್ ಅವರನ್ನು ಉಪನಾಯಕನನ್ನಾಗಿ ಆಯ್ಕೆ ಮಾಡಲಾಗಿದೆ. ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ದೃಷ್ಟಿಯಿಂದ ಈ ಸರಣಿಯು ಭಾರತಕ್ಕೆ ಅತ್ಯಂತ ನಿರ್ಣಾಯಕವಾಗಿದೆ.

ಮೂವರು ಕನ್ನಡಿಗರು:

ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಪ್ರಕಟಿಸಿರುವ ಭಾರತ ಟೆಸ್ಟ್​ ತಂಡದಲ್ಲಿ ಕರ್ನಾಟಕದ ಮೂವರು ಆಟಗಾರರು ಕಾಣಿಸಿಕೊಂಡಿದ್ದಾರೆ. ಅವರೆಂದರೆ…

  • ಕೆಎಲ್ ರಾಹುಲ್
  • ದೇವದತ್ ಪಡಿಕ್ಕಲ್
  • ಪ್ರಸಿದ್ಧ್ ಕೃಷ್ಣ

ಯುವ ಆಲ್ರೌಂಡರ್‌ಗೆ ಚೊಚ್ಚಲ ಅವಕಾಶ:

ದೇಶಿ ಕ್ರಿಕೆಟ್‌ನಲ್ಲಿ ಸತತ ಪ್ರದರ್ಶನ ನೀಡಿದ ಮಧ್ಯಪ್ರದೇಶದ ಆಫ್-ಸ್ಪಿನ್ ಆಲ್ರೌಂಡರ್ ಸರಾಂಶ್ ಜೈನ್ ಗಾಯಗೊಂಡಿರುವ ವಾಷಿಂಗ್ಟನ್ ಸುಂದರ್ ಅವರ ಸ್ಥಾನದಲ್ಲಿ ಮೊದಲ ಬಾರಿಗೆ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ.

ರವೀಂದ್ರ ಜಡೇಜಾ ಕಂಬ್ಯಾಕ್:

ಅನುಭವಿ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರು ಸಂಪೂರ್ಣ ಫಿಟ್‌ನೆಸ್ ಸಾಧಿಸಿ ಸುಮಾರು 8 ತಿಂಗಳ ಬಳಿಕ ಟೆಸ್ಟ್ ತಂಡಕ್ಕೆ ಕಂಬ್ಯಾಕ್ ಮಾಡಿದ್ದಾರೆ.

ಬುಮ್ರಾ ಲಭ್ಯತೆ ಸಸ್ಪೆನ್ಸ್:

ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾ ಮತ್ತು ಬ್ಯಾಟರ್ ಸಾಯಿ ಸುದರ್ಶನ್ ಅವರನ್ನು ತಂಡಕ್ಕೆ ಹೆಸರಿಸಲಾಗಿದ್ದರೂ, ಅವರು ಕಣಕ್ಕಿಳಿಯುವುದು ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ (CoE) ಫಿಟ್‌ನೆಸ್ ಕ್ಲಿಯರೆನ್ಸ್ ಪಡೆದ ನಂತರವಷ್ಟೇ ನಿರ್ಧಾರವಾಗಲಿದೆ.

ಭಾರತ ಟೆಸ್ಟ್ ತಂಡ:

ಆಟಗಾರರ ಹೆಸರು ಪಾತ್ರ / ಜವಾಬ್ದಾರಿ
ಶುಭಮನ್ ಗಿಲ್ ನಾಯಕ
ಕೆ.ಎಲ್. ರಾಹುಲ್ ಉಪನಾಯಕ
ಯಶಸ್ವಿ ಜೈಸ್ವಾಲ್ ಬ್ಯಾಟರ್
ದೇವದತ್ ಪಡಿಕ್ಕಲ್ ಬ್ಯಾಟರ್
ಸಾಯಿ ಸುದರ್ಶನ್ ಬ್ಯಾಟರ್
ರಿಷಭ್ ಪಂತ್ ವಿಕೆಟ್ ಕೀಪರ್ ಬ್ಯಾಟರ್
ಧ್ರುವ್ ಜುರೆಲ್ ವಿಕೆಟ್ ಕೀಪರ್ ಬ್ಯಾಟರ್
ರವೀಂದ್ರ ಜಡೇಜಾ ಸ್ಪಿನ್ ಆಲ್​ರೌಂಡರ್
ಸಾರಾಂಶ್ ಜೈನ್ ಸ್ಪಿನ್ ಆಲ್​ರೌಂಡರ್
ಕುಲ್ದೀಪ್ ಯಾದವ್ ಸ್ಪಿನ್ನರ್
ಮಾನವ್ ಸುತಾರ್ ಸ್ಪಿನ್ನರ್
ಜಸ್ಪ್ರೀತ್ ಬುಮ್ರಾ ವೇಗದ ಬೌಲರ್
ಮೊಹಮ್ಮದ್ ಸಿರಾಜ್ ವೇಗದ ಬೌಲರ್
ಪ್ರಸಿದ್ಧ್ ಕೃಷ್ಣ ವೇಗದ ಬೌಲರ್
ಗುರ್ನೂರ್ ಬ್ರಾರ್ ವೇಗದ ಬೌಲರ್

ಇದನ್ನೂ ಓದಿ: ರಾಜ್ಯದ ಕಾಲೇಜು ವಿದ್ಯಾರ್ಥಿಗಳಿಗೆ HIV ಟೆಸ್ಟ್​ ಕಡ್ಡಾಯ!

ಭಾರತ ಟೆಸ್ಟ್ ತಂಡ: ಶುಭ್‌ಮನ್ ಗಿಲ್ (ನಾಯಕ), ಕೆ.ಎಲ್. ರಾಹುಲ್ (ಉಪನಾಯಕ), ರಿಷಭ್ ಪಂತ್, ಧ್ರುವ್ ಜುರೆಲ್, ಯಶಸ್ವಿ ಜೈಸ್ವಾಲ್, ದೇವದತ್ ಪಡಿಕ್ಕಲ್, ಸಾಯಿ ಸುದರ್ಶನ್, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ಮಾನವ್ ಸುತಾರ್, ಸರಂಶ್ ಜೈನ್, ಜಸ್‌ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಗುರ್ನೂರ್ ಬ್ರಾರ್.

ಭಾರತ ಮತ್ತು ಶ್ರೀಲಂಕಾ ಟೆಸ್ಟ್ ಸರಣಿ ವೇಳಾಪಟ್ಟಿ:

ದಿನಾಂಕ ಪಂದ್ಯ ಮೈದಾನ / ಸ್ಥಳ ಸಮಯ (IST)
ಆಗಸ್ಟ್ 7 – 10 4-ದಿನಗಳ ಅಭ್ಯಾಸ ಪಂದ್ಯ ಕೊಲಂಬೊ ಮಧ್ಯಾಹ್ನ 1:30
ಆಗಸ್ಟ್ 15 – 19 ಮೊದಲನೇ ಟೆಸ್ಟ್ ಪಂದ್ಯ ಗಾಲೆ ಇಂಟರ್ನ್ಯಾಷನಲ್ ಸ್ಟೇಡಿಯಂ ಬೆಳಗ್ಗೆ 10:00
ಆಗಸ್ಟ್ 23 – 27 ಎರಡನೇ ಟೆಸ್ಟ್ ಪಂದ್ಯ ಕೊಲಂಬೊ, ಎಸ್‌ಎಸ್‌ಸಿ ಮೈದಾನ ಬೆಳಗ್ಗೆ 10:00

ಜಿಯೋ ಕನ್ನಡ ನ್ಯೂಸ್​ನ ವಾಟ್ಸ್​ಆ್ಯಪ್ ಗ್ರೂಪ್​ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

About the Author

Jiokannadanews

Administrator

jiokannadanews.com

Visit Website View All Posts
Tags: Cricket

Post navigation

Previous: ರಾಜ್ಯದ ಕಾಲೇಜು ವಿದ್ಯಾರ್ಥಿಗಳಿಗೆ HIV ಟೆಸ್ಟ್​ ಕಡ್ಡಾಯ!
Next: ಕ್ರೈಮ್ ಸ್ಟೋರಿ… ಇವರು ಡ್ರಗ್ಸ್ ಟೀಚರ್ಸ್​..!

Related Stories

Sadagoppan Ramesh Slams Selectors for Dropping RCB Players
  • ಕ್ರಿಕೆಟ್

ಬೇರೆಯವರಿಗೆ ನ್ಯಾಯ, RCB ಆಟಗಾರರಿಗೆ ಅನ್ಯಾಯ..!

Jiokannadanews Posted on 2 weeks ago
vaibhav-sooryavanshi-3
  • ಕ್ರಿಕೆಟ್

IPL 2026: ‘ಸೂರ್ಯವಂಶಿ’ ಎಂಬ ಸುನಾಮಿ

Jiokannadanews Posted on 3 months ago
SHOCKING: SRH Vice-Captain Abhishek Sharma Fined 25% Match Fee
  • ಕ್ರಿಕೆಟ್

IPL 2026: ಅಭಿಷೇಕ್ ಶರ್ಮಾಗೆ 25 ಲಕ್ಷ ರೂ. ದಂಡ..!

Jiokannadanews Posted on 4 months ago

Trending News

ಶಾಸಕರಿಗೆ ಸಿಎಂ ಡಿಕೆಶಿ ಖಡಕ್ ವಾರ್ನಿಂಗ್..! CM DK Shivakumar's Sharp Warning to Disgruntled MLAs 1
  • ರಾಜ್ಯ

ಶಾಸಕರಿಗೆ ಸಿಎಂ ಡಿಕೆಶಿ ಖಡಕ್ ವಾರ್ನಿಂಗ್..!

Posted on 4 hours ago
‘ಕೈ’ ಕೊಟ್ಟ ಅದೃಷ್ಟ: ಕೊನೆಯ ಕ್ಷಣದಲ್ಲಿ ಗಾಯತ್ರಿ ಶಾಂತೇಗೌಡಗೆ ಶಾಕ್! Gayathri Shanthegowda 2
  • ರಾಜ್ಯ

‘ಕೈ’ ಕೊಟ್ಟ ಅದೃಷ್ಟ: ಕೊನೆಯ ಕ್ಷಣದಲ್ಲಿ ಗಾಯತ್ರಿ ಶಾಂತೇಗೌಡಗೆ ಶಾಕ್!

Posted on 24 hours ago
ಝಮೀರ್ ಅಹ್ಮದ್ ರಿಎಂಟ್ರಿ: ತಲೆಕೆಳಗಾದ ಮುಸ್ಲಿಂ ಮುಖಂಡರ ಲೆಕ್ಕಾಚಾರ! Zameer Ahmed Khan Re-entry: Muslim Leaders' Plans Ruined! 3
  • ರಾಜ್ಯ

ಝಮೀರ್ ಅಹ್ಮದ್ ರಿಎಂಟ್ರಿ: ತಲೆಕೆಳಗಾದ ಮುಸ್ಲಿಂ ಮುಖಂಡರ ಲೆಕ್ಕಾಚಾರ!

Posted on 1 day ago
SIR ನಲ್ಲಿ ನಿಮ್ಮ ಹೆಸರು ಇದೆಯೇ ಎಂದು ಹೀಗೆ ಚೆಕ್ ಮಾಡಿಕೊಳ್ಳಿ! Check Your SIR Name Update Status in 3 Easy Steps 4
  • ಟೆಕ್
  • ರಾಜ್ಯ

SIR ನಲ್ಲಿ ನಿಮ್ಮ ಹೆಸರು ಇದೆಯೇ ಎಂದು ಹೀಗೆ ಚೆಕ್ ಮಾಡಿಕೊಳ್ಳಿ!

Posted on 2 days ago
ಸರ್ಕಾರಿ ಉದ್ಯೋಗಕ್ಕೆ ಅರ್ಜಿ ಆಹ್ವಾನ: ವೇತನ 90 ಸಾವಿರ ರೂ. KPSC Recruitment 2026: Apply Online for 319 Posts 5
  • ಉದ್ಯೋಗ

ಸರ್ಕಾರಿ ಉದ್ಯೋಗಕ್ಕೆ ಅರ್ಜಿ ಆಹ್ವಾನ: ವೇತನ 90 ಸಾವಿರ ರೂ.

Posted on 3 days ago

You may have missed

CM DK Shivakumar's Sharp Warning to Disgruntled MLAs
  • ರಾಜ್ಯ

ಶಾಸಕರಿಗೆ ಸಿಎಂ ಡಿಕೆಶಿ ಖಡಕ್ ವಾರ್ನಿಂಗ್..!

Jiokannadanews Posted on 4 hours ago
Gayathri Shanthegowda
  • ರಾಜ್ಯ

‘ಕೈ’ ಕೊಟ್ಟ ಅದೃಷ್ಟ: ಕೊನೆಯ ಕ್ಷಣದಲ್ಲಿ ಗಾಯತ್ರಿ ಶಾಂತೇಗೌಡಗೆ ಶಾಕ್!

Jiokannadanews Posted on 24 hours ago
Zameer Ahmed Khan Re-entry: Muslim Leaders' Plans Ruined!
  • ರಾಜ್ಯ

ಝಮೀರ್ ಅಹ್ಮದ್ ರಿಎಂಟ್ರಿ: ತಲೆಕೆಳಗಾದ ಮುಸ್ಲಿಂ ಮುಖಂಡರ ಲೆಕ್ಕಾಚಾರ!

Jiokannadanews Posted on 1 day ago
Check Your SIR Name Update Status in 3 Easy Steps
  • ಟೆಕ್
  • ರಾಜ್ಯ

SIR ನಲ್ಲಿ ನಿಮ್ಮ ಹೆಸರು ಇದೆಯೇ ಎಂದು ಹೀಗೆ ಚೆಕ್ ಮಾಡಿಕೊಳ್ಳಿ!

Jiokannadanews Posted on 2 days ago

Categories

  • Uncategorized
  • ಆಟೋಮೊಬೈಲ್
  • ಆರೋಗ್ಯ
  • ಉದ್ಯೋಗ
  • ಕ್ರಿಕೆಟ್
  • ಕ್ರೈಮ್
  • ಟೆಕ್
  • ದೇಶ
  • ರಾಜ್ಯ
  • ಸಿನಿಮಾ
  • Contact Us
  • About Us
  • Disclaimer
  • Terms and Conditions
  • Privacy Policy
Copyright © All rights reserved. | MoreNews by AF themes.